Shree Ramachandrapura Math
Shree Ramachandrapura Math
Header Link
Home > index
 
News
Girinagar 10-01-2012 ಪಂಚಾಂಗ ಭಾರತೀಯರ ಜೀವ - ರಾಘವೇಶ್ವರ ಶ್ರೀ

"ಪಂಚ ಅಂಗಗಳಾದ ತಿಥಿ, ವಾರ , ನಕ್ಷತ್ರ, ಯೋಗ , ಕರಣಗಳ ನಿಖರ ಮಾಹಿತಿಯನ್ನು ನೀಡುವ ಪಂಚಾಂಗ ಜಡವಲ್ಲ. ಅದು ಭಾರತೀಯರ ಜೀವ. ತಿಥಿ - ಸಂಪತ್ತನ್ನೂ, ವಾರ - ಶುಭವನ್ನೂ, ನಕ್ಷತ್ರ - ಪಾಪನಾಶನವನ್ನೂ, ಯೋಗ - ನಿರೋಗವನ್ನು, ಕರಣ - ಕಾರ್ಯಸಿದ್ದಿಯನ

   
Hydrabad 22-04-2010 ಗೋ ತ್ಯಾಜ್ಯ ಸೇವನೆ: ಪೂಜನೀಯತೆಗೆ ಸಾಕ್ಷಿ
ನಾವು ಭಾರತೀಯರಿಗೆ ಸಂತ ಮಹಂತರು ಸೇರಿದಂತೆ ಪೂಜನೀಯವಾದುದು ಹಲವಾರಿದ್ದರೂ, ಭೌತಿಕ ತ್ಯಾಜ್ಯ ನಮಗೆಂದೂ ಸ್ವೀಕಾರಾರ್ಹವಲ್ಲ. ಆದರೆ ಗೋಮಾತೆಯ ಮಲ-ಮೂತ್ರಗಳನ್ನು ನಾವು ಅತಿ ಪವಿತ್ರ ಭಾವದಲ್ಲಿ ಸೇವಿಸುತ್ತೇವೆ. ಇದೇ ಗೋ ಮಾತೆಯ ಶ
   
ಗೋಕರ್ಣ 06-09-2009 ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ವೈಭವದ ಪುರಪ್ರವೇಶ
ಗೋಕರ್ಣ, ಸೆ.05 - ತಮ್ಮ 16 ನೇಯ ಚಾತುರ್ಮಾಸ್ಯ ವ್ರತವನ್ನು ಕೋಲ್ಕತ್ತಾದಲ್ಲಿ ಸಮಾಪ್ತಿಗೊಳಿಸಿ ಇಂದು ಸಂಜೆ ಗೋಕರ್ಣಕ್ಕೆ ಆಗಮಿಸಿದ ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರ
   
ಬೆಂಗಳೂರು 29-07-2009 ಕಾರ್ಗಿಲ್ ವಿಜಯ ದಿನಾಚರಣೆ - ಏ ದಿಲ್ ಮಾಂಗೆ ಮೋರ್
ಬೆಂಗಳೂರು, ಜು.೨೬ - ಏ ದಿಲ್ ಮಾಂಗೆ ಮೋರ್ ಎಂಬ ಧ್ಯೇಯವಾಕ್ಯ ನಮ್ಮೆಲ್ಲರದಾಗಿರಬೇಕು ಎಂದು ಸೇನೆಯ ನಿವೃತ್ತ ಸ್ಕ್ವಾಡ್ರಲ್ ಕಮಾಂಡರ್ ಶ್ರೀಯುತ ಎಸ್.ಎಚ್.ಬಾಸ್ಕರ್ರವರು ಉದ್ಗರಿಸಿದರು.
ಅವರು ಜುಲೈ ೨೭ರಂದು ಬೆಂಗಳೂರಿನ ಹಂಪಿನಗ
   
Kolkata 02-07-2009 Chathurmasya started

Kolkata, July 7 -  Virodhi Samvatsara Chathurmasya started.

This morning Poojya Shree Raghaveshwara Bharathi Swamiji performed Vyasadi Devatha Pooja

This Vratha continues upto Bhadrapada Poornima - 4, September.

During this holy moment be with us and be blessed.

   
ಹೊಸನಗರ 19-06-2009 ಮೇಘಾಲಯದ ಮಕ್ಕಳಿಗೆ ದೇವರಾತ ಗುರುಕುಲ
ಹೊಸನಗರ, ಜೂ.೧೬ - ಮೇಘಾಲಯದಿಂದ ಬಂದ ಮಕ್ಕಳಿಗಾಗಿ ಶ್ರೀರಾಮಚಂದ್ರಾಪುರಮಠ ‘ದೇವರಾತ ಗುರುಕುಲ’ವನ್ನು ಆರಂಭಿಸಿದೆ.
ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗುರುಕುಲವನ್ನು ಉದ್ಘಾಟಿಸಿ, ಆಶೀರ್ವಚನವನ್
   
ಗೋಕರ್ಣ 14-06-2009 ರುದ್ರಾಧ್ಯಾಯ ಹೊತ್ತಗೆಯ ಲೋಕಾರ್ಪಣೆ

ಗೋಕರ್ಣ, ಜೂ.೧೨ - ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಳೆದ ಅಕ್ಷಯ್ಯತೃತೀಯಾದಿಂದ ಪ್ರಾರಂಭಗೊಂಡಿರುವ ಕೋಟಿರುದ್ರ ಅನುಷ್ಠಾನದ ಅಂಗವಾಗಿ ಹೊಸದಾಗಿ ಶ್ರೀರುದ್ರಮಂತ್ರವನ್ನು ಕಲಿಯುವವರಿಗೆ ಅನುಕೂಲವಾಗ

   
Kolkata 14-06-2009 Shree Swamiji honoured with Dr. Hegdevar Prajna Samman

Kolkata, June 13 -  Shree Shree Raghaveshwara Bharathi Swamiji falicitated with Dr. Hegdevar Prajna Samman. Shri Bhayyaji Joshi & Shri Shankaralal of RSS and Emami Group Chairman Shri R.S. Agarwal – can be seen.

   
ಗೋಕರ್ಣ 14-06-2009 ಗೋಕರ್ಣದಲ್ಲಿ ಕೋಟಿ ರುದ್ರಾನುಷ್ಠಾನ
ಗೋಕರ್ಣ, ಜೂ.೧೦ - ಲೋಕಕಲ್ಯಾಣಾರ್ಥವಾಗಿ ಜಾಗತಿಕ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪೂಜ್ಯ ಶ್ರೀ ರಾಘವೇಶ್ವರ ಶ್ರೀಗಳ ದಿವ್ಯ ಸಂಕಲ್ಪ,ಹಾಗೂ ಮಾರ್ಗದರ್ಶನದಲ್ಲಿ, ಉಪಾಧಿವಂತ ಮಂಡಲದ ಸಹಯೋಗದೊಂದಿಗೆ ಗೋಕರ್ಣದ ಶ್
   
ಕುಮಾರಮಂಗಲ 08-05-2009 ರಾಘವೇಶ್ವರ ಶ್ರೀಗಳ ಪೀಠಾರೋಹಣ ದಶಮಾನೋತ್ಸವ
ಕುಮಾರ ಮಂಗಲ, ಮೇ.೭ : ಶ್ರೀ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠಾರೋಹಣದ ದಶಮಾನೋತ್ಸವ ಸಮಾರಂಭ ವಿದ್ಯುಕ್ತವಾಗಿ ಗುರುವಾರ ಶ್ರೀ ಕ್ಷೇತ್ರ ಕುಮಾರ ಮಂಗಲದಲ್ಲಿ ಸಂಪನ್ನಗೊಂಡಿತು.

ಶ್ರೀ ಕ