
| Girinagar | 10-01-2012 | ಪಂಚಾಂಗ ಭಾರತೀಯರ ಜೀವ - ರಾಘವೇಶ್ವರ ಶ್ರೀ | |
![]() |
"ಪಂಚ ಅಂಗಗಳಾದ ತಿಥಿ, ವಾರ , ನಕ್ಷತ್ರ, ಯೋಗ , ಕರಣಗಳ ನಿಖರ ಮಾಹಿತಿಯನ್ನು ನೀಡುವ ಪಂಚಾಂಗ ಜಡವಲ್ಲ. ಅದು ಭಾರತೀಯರ ಜೀವ. ತಿಥಿ - ಸಂಪತ್ತನ್ನೂ, ವಾರ - ಶುಭವನ್ನೂ, ನಕ್ಷತ್ರ - ಪಾಪನಾಶನವನ್ನೂ, ಯೋಗ - ನಿರೋಗವನ್ನು, ಕರಣ - ಕಾರ್ಯಸಿದ್ದಿಯನ |
||
| Hydrabad | 22-04-2010 | ಗೋ ತ್ಯಾಜ್ಯ ಸೇವನೆ: ಪೂಜನೀಯತೆಗೆ ಸಾಕ್ಷಿ | |
![]() |
ನಾವು ಭಾರತೀಯರಿಗೆ ಸಂತ ಮಹಂತರು ಸೇರಿದಂತೆ ಪೂಜನೀಯವಾದುದು ಹಲವಾರಿದ್ದರೂ, ಭೌತಿಕ ತ್ಯಾಜ್ಯ ನಮಗೆಂದೂ ಸ್ವೀಕಾರಾರ್ಹವಲ್ಲ. ಆದರೆ ಗೋಮಾತೆಯ ಮಲ-ಮೂತ್ರಗಳನ್ನು ನಾವು ಅತಿ ಪವಿತ್ರ ಭಾವದಲ್ಲಿ ಸೇವಿಸುತ್ತೇವೆ. ಇದೇ ಗೋ ಮಾತೆಯ ಶ |
||
| ಗೋಕರ್ಣ | 06-09-2009 | ಶ್ರೀ ರಾಘವೇಶ್ವರಭಾರತೀ ಶ್ರೀಗಳವರ ವೈಭವದ ಪುರಪ್ರವೇಶ | |
![]() |
ಗೋಕರ್ಣ, ಸೆ.05 - ತಮ್ಮ 16 ನೇಯ ಚಾತುರ್ಮಾಸ್ಯ ವ್ರತವನ್ನು ಕೋಲ್ಕತ್ತಾದಲ್ಲಿ ಸಮಾಪ್ತಿಗೊಳಿಸಿ ಇಂದು ಸಂಜೆ ಗೋಕರ್ಣಕ್ಕೆ ಆಗಮಿಸಿದ ಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರ | ||
| ಬೆಂಗಳೂರು | 29-07-2009 | ಕಾರ್ಗಿಲ್ ವಿಜಯ ದಿನಾಚರಣೆ - ಏ ದಿಲ್ ಮಾಂಗೆ ಮೋರ್ | |
![]() |
ಬೆಂಗಳೂರು, ಜು.೨೬ - ಏ ದಿಲ್ ಮಾಂಗೆ ಮೋರ್ ಎಂಬ ಧ್ಯೇಯವಾಕ್ಯ ನಮ್ಮೆಲ್ಲರದಾಗಿರಬೇಕು ಎಂದು ಸೇನೆಯ ನಿವೃತ್ತ ಸ್ಕ್ವಾಡ್ರಲ್ ಕಮಾಂಡರ್ ಶ್ರೀಯುತ ಎಸ್.ಎಚ್.ಬಾಸ್ಕರ್ರವರು ಉದ್ಗರಿಸಿದರು. ಅವರು ಜುಲೈ ೨೭ರಂದು ಬೆಂಗಳೂರಿನ ಹಂಪಿನಗ |
||
| Kolkata | 02-07-2009 | Chathurmasya started | |
![]() |
Kolkata, July 7 - Virodhi Samvatsara Chathurmasya started. This morning Poojya Shree Raghaveshwara Bharathi Swamiji performed Vyasadi Devatha Pooja This Vratha continues upto Bhadrapada Poornima - 4, September. During this holy moment be with us and be blessed. |
||
| ಹೊಸನಗರ | 19-06-2009 | ಮೇಘಾಲಯದ ಮಕ್ಕಳಿಗೆ ದೇವರಾತ ಗುರುಕುಲ | |
![]() |
ಹೊಸನಗರ, ಜೂ.೧೬ - ಮೇಘಾಲಯದಿಂದ ಬಂದ ಮಕ್ಕಳಿಗಾಗಿ ಶ್ರೀರಾಮಚಂದ್ರಾಪುರಮಠ ‘ದೇವರಾತ ಗುರುಕುಲ’ವನ್ನು ಆರಂಭಿಸಿದೆ. ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಗುರುಕುಲವನ್ನು ಉದ್ಘಾಟಿಸಿ, ಆಶೀರ್ವಚನವನ್ |
||
| ಗೋಕರ್ಣ | 14-06-2009 | ರುದ್ರಾಧ್ಯಾಯ ಹೊತ್ತಗೆಯ ಲೋಕಾರ್ಪಣೆ | |
![]() |
ಗೋಕರ್ಣ, ಜೂ.೧೨ - ಗೋಕರ್ಣದ ಶ್ರೀಮಹಾಬಲೇಶ್ವರ ದೇವಾಲಯದಲ್ಲಿ ಕಳೆದ ಅಕ್ಷಯ್ಯತೃತೀಯಾದಿಂದ ಪ್ರಾರಂಭಗೊಂಡಿರುವ ಕೋಟಿರುದ್ರ ಅನುಷ್ಠಾನದ ಅಂಗವಾಗಿ ಹೊಸದಾಗಿ ಶ್ರೀರುದ್ರಮಂತ್ರವನ್ನು ಕಲಿಯುವವರಿಗೆ ಅನುಕೂಲವಾಗ |
||
| Kolkata | 14-06-2009 | Shree Swamiji honoured with Dr. Hegdevar Prajna Samman | |
![]() |
Kolkata, June 13 - Shree Shree Raghaveshwara Bharathi Swamiji falicitated with Dr. Hegdevar Prajna Samman. Shri Bhayyaji Joshi & Shri Shankaralal of RSS and Emami Group Chairman Shri R.S. Agarwal – can be seen. |
||
| ಗೋಕರ್ಣ | 14-06-2009 | ಗೋಕರ್ಣದಲ್ಲಿ ಕೋಟಿ ರುದ್ರಾನುಷ್ಠಾನ | |
![]() |
ಗೋಕರ್ಣ, ಜೂ.೧೦ - ಲೋಕಕಲ್ಯಾಣಾರ್ಥವಾಗಿ ಜಾಗತಿಕ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಪೂಜ್ಯ ಶ್ರೀ ರಾಘವೇಶ್ವರ ಶ್ರೀಗಳ ದಿವ್ಯ ಸಂಕಲ್ಪ,ಹಾಗೂ ಮಾರ್ಗದರ್ಶನದಲ್ಲಿ, ಉಪಾಧಿವಂತ ಮಂಡಲದ ಸಹಯೋಗದೊಂದಿಗೆ ಗೋಕರ್ಣದ ಶ್ | ||
| ಕುಮಾರಮಂಗಲ | 08-05-2009 | ರಾಘವೇಶ್ವರ ಶ್ರೀಗಳ ಪೀಠಾರೋಹಣ ದಶಮಾನೋತ್ಸವ | |
![]() |
ಕುಮಾರ ಮಂಗಲ, ಮೇ.೭ : ಶ್ರೀ ಹೊಸನಗರ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ಪೀಠಾರೋಹಣದ ದಶಮಾನೋತ್ಸವ ಸಮಾರಂಭ ವಿದ್ಯುಕ್ತವಾಗಿ ಗುರುವಾರ ಶ್ರೀ ಕ್ಷೇತ್ರ ಕುಮಾರ ಮಂಗಲದಲ್ಲಿ ಸಂಪನ್ನಗೊಂಡಿತು. ಶ್ರೀ ಕ |
||